ಎಚ್ಚರಿಕೆ ಕೊಟ್ರೂ ಕೇಳದ ಬೆಂಗಳೂರು ಜನ; ಕಾವೇರಿ ನೀರು ಬಳಸಿ ಕಾರು ವಾಷಿಂಗ್, 3 ದಿನದಲ್ಲಿ 22 ಪ್ರಕರಣ, 1.1 ಲಕ್ಷ ದಂಡ ವಸೂಲಿ

ಕುಡಿಯುವ ನೀರನ್ನು ದುರ್ಬಳಕೆ ಮಾಡಿಕೊಂಡರೆ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಎಚ್ಚರಿಕೆ ನೀಡಿದರೂ ಕೆಲವರು ಕಾರು ತೊಳೆಯಲು ಕಾವೇರಿ ನೀರು ಬಳಸಿದ್ದಾರೆ. ಇದಕ್ಕೆ ಬೆಲೆಯನ್ನು ತೆತ್ತಿದ್ದಾರೆ.

ಎಚ್ಚರಿಕೆ ಕೊಟ್ರೂ ಕೇಳದ ಬೆಂಗಳೂರು ಜನ; ಕಾವೇರಿ ನೀರು ಬಳಸಿ ಕಾರು ವಾಷಿಂಗ್, 3 ದಿನದಲ್ಲಿ 22 ಪ್ರಕರಣ, 1.1 ಲಕ್ಷ ದಂಡ ವಸೂಲಿ
ಜಾಹೀರಾತಿಗಾಗಿ ಸಂಪರ್ಕಿಸಿ 6362546216
ಕುಡಿಯುವ ನೀರನ್ನು ದುರ್ಬಳಕೆ ಮಾಡಿಕೊಂಡರೆ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಎಚ್ಚರಿಕೆ ನೀಡಿದರೂ ಕೆಲವರು ಕಾರು ತೊಳೆಯಲು ಕಾವೇರಿ ನೀರು ಬಳಸಿದ್ದಾರೆ. ಇದಕ್ಕೆ ಬೆಲೆಯನ್ನು ತೆತ್ತಿದ್ದಾರೆ.